Tuesday, November 28, 2023

ಪ್ರಾಯೋಗಿಕ ಆವೃತ್ತಿ

Homeಸಾಹಿತ್ಯ/ಭಾಷೆ

ಸಾಹಿತ್ಯ/ಭಾಷೆ

ಇತ್ತೀಚಿನ ಲೇಖನಗಳು

ಸೆ.10ಕ್ಕೆ “ಮರೆಯಲಾಗದ ಮಹಾನುಭಾವ- ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್” ಕೃತಿ ಲೋಕಾರ್ಪಣೆ

ವಿಸ್ಮಯ ಬುಕ್ ಹೌಸ್‌, ಮೈಸೂರು ಮತ್ತು ಕರ್ನಾಟಕ ಲೇಖಕಿಯರ ಸಂಘ, ಜಿಲ್ಲಾ ಘಟಕ ಮಂಡ್ಯ ಇವರ ವತಿಯಿಂದ ಮಂಡ್ಯದ ಮಾಂಡವ್ಯ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಮೀರಾಶಿವಲಿಂಗಯ್ಯ ರಚಿಸಿರುವ ಸುಮಾರು 250 ಪುಟಗಳ “ಮರೆಯಲಾಗದ...

ಗೌರಿ…..ಬಹಿರಂಗದಲ್ಲಿ ಬೆಂದು ಅಂತರಂಗದಲ್ಲಿ ಶುದ್ಧವಾದ ಆ ಬಯಲು ಆಲಯವನ್ನು ನೆನೆಯುತ್ತಾ ..

ಗೌರಿ..... ಇಂದು ಸೆಪ್ಟೆಂಬರ್ 5.. ನಮ್ಮ ಗೌರಿ ಹುತಾತ್ಮಳಾಗಿ 6 ವರ್ಷಗಳು .. ಬಹಿರಂಗದಲ್ಲಿ ಬೆಂದು ಅಂತರಂಗದಲ್ಲಿ ಶುದ್ಧವಾದ ಆ ಬಯಲು ಆಲಯವನ್ನು ನೆನೆಯುತ್ತಾ .. ಆ ಗೌರಿಯನ್ನು... ಆ ಭರವಸೆಯನ್ನು , *ಆ ಸಾಧ್ಯತೆಯನ್ನು ಬೆಂಕಿಯಲ್ಲಿ ಬೇಯುತ್ತಲೇ ಬೆಳಕು ನೀಡಿದ ಬಗೆಯನ್ನು .. ಬೆಂದು...

ಒಂದು ಸಾವನ್ನು ಯಾಕೆ ನೆನಪಿಡಬೇಕು

ಒಂದು ಸಾವನ್ನು ಯಾಕೆ ನೆನಪಿಡಬೇಕು? ಯಾಕೆಂದರೆ ಅದು ಸಹಜ ಸಾವಾಗಿರಲಿಲ್ಲ. ಅದು ಉಸಿರು ನಿಲ್ಲಿಸುವ ಸಂಚಾಗಿತ್ತು, ಅದು ಚಿಂತನೆಯ ಬೆದರಿಸುವುದಾಗಿತ್ತು. ಹಂಚಿಕಡ್ಡಿಯಂಥಾ ದೇಹದೊಳಗಿನ ದೈತ್ಯ ಚೈತನ್ಯಕ್ಕೆ ಬೆದರಿದವರ ಹೇಡಿ ಕೃತ್ಯವಾಗಿತ್ತು ಉಳಿದವರ ಬೆದರಿಸುವ ತಂತ್ರವೂ ಆಗಿತ್ತು ಎಷ್ಟೋ ದನಿಗಳು, ಈ ಹರಿದ ನೆತ್ತರ ಓಕುಳಿಗೆ ಒಣಗಿ ಹೋಗಿರಬಹುದು. ಆದರೆ...

ಮುಷ್ಠಿ

ಮುಷ್ಠಿ ಆ ನೆನಪಿನ್ನು ಹಸಿ ಹಸಿ ಒಮ್ಮೆ ಅಣ್ಣನ ತೊಡೆಯ ಮೇಲೆ ಕೂತು ಈ ಪ್ರೆಶ್ನೆ ಕೇಳಿದ್ದೆ "ಅಣ್ಣ, ಸಾಯುವುದೆಂದರೇನು?" ಕಸಿವಿಸಿಗೊಂಡ ಅಣ್ಣ ಕ್ಷಣಕಾಲ ಯೋಚಿಸಿದ್ದರು ಇಂತಹ ಜಟಿಲ ಪ್ರೆಶ್ನೆಗೆ ಸರಳವಾಗಿ ಉತ್ತರಿಸುವುದಾದರು ಹೇಗೆ? ಮುಗ್ದ ಮೂರ್ಖ ಮಗನಿಗೆ ತತ್ವ ಥಿಯರಿಗಳು ಅರ್ಥವಾಗದು. ಸರಳವಾಗಿ ಅವರೆಂದರು "ಸಾಯುವುದೆಂದರೆ...

87ನೇ ಕಸಾಪ ಸಾಹಿತ್ಯ ಸಮ್ಮೇಳನದಲ್ಲಿ ಡಾ.ವಿವೇಕ ಮೂರ್ತಿ ಗೌರವಿಸಲು ಸಲಹೆ

ಮಂಡ್ಯದಲ್ಲಿ ನಡೆಯಲಿರುವ 87 ನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಮೆರಿಕ ಅಧ್ಯಕ್ಷರ ವೈದ್ಯಕೀಯ ಸಲಹೆಗಾರರಾಗಿರುವ ಕನ್ನಡಿಗ ಡಾ.ವಿವೇಕ ಮೂರ್ತಿ ಅವರನ್ನು ಸನ್ಮಾನಿಸಿ ಗೌರವಿಸುವಂತೆ  ಶಾಸಕ ದಿನೇಶ ಗೂಳಿಗೌಡ ಸಲಹೆ ನೀಡಿದರು. ಮಂಡ್ಯ...

ಮಂಡ್ಯ| ಕಾವ್ಯಾನು ಸಂಧಾನ ನಿರಂತರವಾಗಿ ನಡೆಯಲಿ

ಮಂಡ್ಯದ ಕರ್ನಾಟಕ ಸಂಘವು ವಿಚಾರಗೋಷ್ಠಿ, ಕಾರ್ಯಗಾರ, ಗಮಕವಾಚನ-ವ್ಯಾಖ್ಯಾನ, ಪುಸ್ತಕಗಳ ಪ್ರಕಟಣೆ-ಬಿಡುಗಡೆ ಇವೇ ಮೊದಲಾದ ಹಲವು ಸಾಹಿತ್ಯಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಸಂಘದ ಚಟುವಟಿಕೆಗಳನ್ನು ವಿಸ್ತರಿಸುವ ಹಾಗೂ ಹೆಚ್ಚೆಚ್ಚು ಮಹಿಳೆಯರನ್ನು, ವಿದ್ಯಾರ್ಥಿಗಳನ್ನು ಸಕ್ರಿಯವಾಗಿ,...

ದ್ರೌಪದಿಯರ ಭಾರತ…..

✍️ಮಾಚಯ್ಯ ಹಿಪ್ಪರಗಿ ದ್ವಾಪರದ ಭಾರತ ಮುಗಿದುಹೋಯಿತು ಅಂದವರ‍್ಯಾರು? ಮತ್ತೆಮತ್ತೆ ಮರುಕಳಿಸುತ್ತಲೇ ಇದೆ, ದುಶ್ಯಾಸನರ ಅಟ್ಟಹಾಸದಲ್ಲಿ; ನಲುಗುತ್ತಿರುವ ದ್ರೌಪದಿಯರ ಸೀರೆಯ ಸೆರಗುಗಳಲ್ಲಿ! ರಾಜಸಭೆಯಲ್ಲಿ ಹರಾಜುಗೊಂಡ ಪಾಂಚಾಲಿಯ ಮಾನ, ಇಂದು ನಡುಬೀದಿಯ ನಡುವೆ ಬಿಕರಿಗೊಳ್ಳುತ್ತಿದೆ ಬೆತ್ತಲೆಯ ಮೆರವಣಿಗೆಯಲ್ಲಿ; ವಿಜಯೋತ್ಸವದ ವಿಕಾರ ರೂಪದಲ್ಲಿ! ಗಾಂಧಾರಿಯ ತೊರೆದ ಧೃತರಾಷ್ಟ್ರನೀಗ ಕಣ್ಣಿಲ್ಲದ ಕುರುಡನಷ್ಟೇ ಅಲ್ಲ, ಮಾತು ಕಳೆದುಕೊಂಡ ಮೂಗನೂ ಹೌದು ಮತಿ ಕಳೆದುಕೊಂಡ ಮೂಢನೂ ಹೌದು; ಶಕುನಿಗಳು ನೂರ್ಮಡಿಸಿರುವ ಪಗಡೆಯಾಟದಲ್ಲಿ ಮತ್ತೆಮತ್ತೆ ಬೆತ್ತಲಾಗುತ್ತಲೇ ಇದ್ದಾರೆ ದ್ರೌಪದಿಯರು, ಸೀತೆಯಂತೆ ಜ್ವಾಲೆಗಳ ನಡುವೆ ಬೆಂದುಹೋಗುವ ಭಾಗ್ಯವೂ ತಮಗಿಲ್ಲವಾಯಿತೆಂಬ ಕೊರಗಿನಲ್ಲಿ! ಪೂತನಿಯ ಸ್ತನ ಕಚ್ಚಿ ಕೊಂದ ಕೃಷ್ಣ, ಇಂದು ಅದ್ಯಾಕೋ ದ್ರೌಪದಿಯರ ಮಾನ...

ನೀವು ಮತ್ತು ಅವರು

✍️ ಗಿರೀಶ್ ತಾಳಿಕಟ್ಟೆ ನೀವು ಹಸಿವಿಗಾಗಿ ಅಕ್ಕಿ ಕೇಳಿ, ಅವರು ನಿಮ್ಮ ಮನೆಯ ಸಾವಿನ ಲೆಕ್ಕ ಕೇಳುತ್ತಾರೆ; ಬಿದ್ದ ಹೆಣದ ಹಿಂದೆ ಸಾಬರ ನೆರಳಿಗಾಗಿ ತಲಾಷು ಮಾಡುತ್ತಾರೆ! ನೀವು ತಲೆಯ ಮೇಲೊಂದು ಸೂರು ಕೇಳಿ, ಅವರು ನಿಮ್ಮ ನೆತ್ತಿ ಮೇಲಿನ ಟೋಪಿಯ ಬಣ್ಣವ ಪರಿಶೀಲಿಸುತ್ತಾರೆ; ಮತಾಂಧತೆಯ ಮೆಟ್ಟಿಲ ಮೇಲೆ ನಿಂತು ನಿಮಗೆ ನಿರಪೇಕ್ಷತೆಯ ಬಿಟ್ಟಿ ಪಾಠವ ಬೋಧಿಸುತ್ತಾರೆ! ನೀವು ಬದುಕಿಗಾಗಿ ಉದ್ಯೋಗ ಕೇಳಿ, ಅವರು ನಿಮಗೆ ಪಕೋಡ ಮಾರಲು ಹೇಳುತ್ತಾರೆ; ಗ್ಯಾರೇಜು ಹೊಟೇಲುಗಳಲ್ಲಿ ಕೆಲಸ ಮಾಡುವವರ್ಯಾರೆಂದು? ನಿಮ್ಮನ್ನೇ ಧಮಕಿಸಿ ಪ್ರಶ್ನಿಸುತ್ತಾರೆ! ನೀವು ದುಬಾರಿ ದರಗಳ ಕುರಿತು ತಕರಾರು ಹೇಳಿ, ಅವರು ನಿಮ್ಮ ಬಳಿ ದೇಶಭಕ್ತಿಯ ಸರ್ಟಿಫಿಕೇಟು ಕೇಳುತ್ತಾರೆ; ದೊರೆಯ ದುಂದುವೆಚ್ಚವ ನಯವಾಗಿ ಮುಚ್ಚಿಹಾಕುತ್ತಾರೆ! ನಿಮ್ಮ ಪಾಡಿಗೆ...
ಸಂಪರ್ಕದಲ್ಲಿರಿ
ಇತ್ತೀಚಿನ ಲೇಖನಗಳು
error: Content is protected !!