ಸ್ಯಾಂಟ್ರೋ ರವಿ ನನಗೆ ಪರಿಚಯವೇ ಇಲ್ಲ ಎನ್ನುವ @BSBommai ಅವರೇ,
‘ಸಿಎಂ ನೇರ ಪರಿಚಯ ನನಗೆ’ ಎಂದು ರವಿ ಹೇಳಿದ್ದು ಹೇಗೆ?
ನಿಮ್ಮ ಪುತ್ರ ಸ್ಯಾಂಟ್ರೋ ರವಿಗೆ ‘ಸ್ವೀಟ್ ಬ್ರದರ್’ ಆಗಿರುವುದು ಹೇಗೆ?ನಿಮ್ಮ ಸರ್ಕಾರದ ಬಹುತೇಕ ಸಚಿವರಿಗೆ ಆಪ್ತನಾಗಿರುವ ಸ್ಯಾಂಟ್ರೋ ರವಿ ನಿಮಗೂ ಆಪ್ತನಲ್ಲವೇ?
ತಾವು ಆತನಿಗೆ ಸಾರ್ ಎಂದು ಸಂಬೋಧಿಸುವುದಿಲ್ಲವೇ?
— Karnataka Congress (@INCKarnataka) January 6, 2023
“>
ಬಿಜೆಪಿಯ ಎಲ್ಲಾ ಸಚಿವರೂ ವೇಶ್ಯಾವಾಟಿಕೆ ದಂಧೆ, ವರ್ಗಾವಣೆ ದಂಧೆಯ ಸ್ಯಾಂಟ್ರೋ ರವಿಯೊಂದಿಗೆ ಅತ್ಯಾಪ್ತ ಸಂಬಂಧ ಹೊಂದಿದ್ದಾರೆ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರೂ ಆತನ ದಂಧೆಯ ಫಲಾನುಭವಿಯೇ?
ಸಿಎಂ ನನಗೆ ಒನ್ ಟು ಒನ್ ಇದಾರೆ, ನನಗೆ ಸರ್ ಅಂತಾರೆ” – ಸ್ಯಾಂಟ್ರೋ ರವಿ ಈತ ಸಿಎಂ ಪುತ್ರನಿಗೆ ಆತ್ಮೀಯ, ಗೃಹಸಚಿವರಿಗೂ ಆತ್ಮೀಯ, ಬಹುತೇಕ ಸಚಿವರಿಗೂ ಆತ್ಮೀಯ. ವರ್ಗಾವಣೆ ದಂಧೆಯಲ್ಲಿನ ಈತನ ಆತ್ಮವಿಶ್ವಾಸಕ್ಕೆ ಸರ್ಕಾರದ ಪ್ರಭಾವಿಗಳ ಆತ್ಮೀಯತೆಯೇ ಕಾರಣವೇ ಸಿಎಂ ಬೊಮ್ಮಾಯಿ ಅವರೇ, ತಮಗೆ ಇತನೊಂದಿಗಿರುವ ವ್ಯವಹಾರವೇನು? ಎಂದು ಟ್ವೀಟ್ ನಲ್ಲಿ ಪ್ರಶ್ನಿಸಿದ್ದಾರೆ.