Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಅಬಾಕಸ್ ಸ್ಪರ್ಧೆಯಲ್ಲಿ ಬಹುಮಾನ ಗೆದ್ದ ವಿದ್ಯಾರ್ಥಿಗಳು

ಮಂಡ್ಯ ನಗರದ ವಿದ್ಯಾನಗರ ಬಡಾವಣೆಯ ಎರಡನೇ ರಸ್ತೆಯಲ್ಲಿರುವ ವಾಗ್ದೇವಿ ಮೈಂಡ್ ಅಕಾಡೆಮಿ ವಿದ್ಯಾರ್ಥಿಗಳು ಚಿತ್ರದುರ್ಗ ಜಿಲ್ಲೆಯಯಲ್ಲಿ ನಡೆದ ಐದನೇ ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ಪಡೆದಿದ್ದಾರೆ.

ಸಂಸ್ಥೆಯ ವತಿಯಿಂದ ಒಟ್ಟು 22 ಮಕ್ಕಳು ಅಬಾಕಸ್ ಸ್ಪರ್ಧೆಯಲ್ಲಿ ಭಾಗವಹಿಸಿ, ಬಹುಮಾನಗಳನ್ನು ಪಡೆದುಕೊಂಡಿರುತ್ತಾರೆ, ಈ ಎಲ್ಲ ವಿದ್ಯಾರ್ಥಿಗಳನ್ನು ಸಂಸ್ಥೆಯ ಮುಖ್ಯಸ್ಥೆ ರೇಖಾ ಕುಂದರ್ ಅಭಿನಂದಿಸಿದರು.

ಬಹುಮಾನವನ್ನು ಪಡೆದ ವಿದ್ಯಾರ್ಥಿಗಳ ವಿವರ

ಚಾಂಪಿಯನ್ಸ್; ಲುಕ್ಷಣ್ ಎನ್ ಶೆಟ್ಟಿ, ಎಮ್.ಆರ್.ಕರಣ್ ಸಿದ್ದಾರ್ಥ, ಎ.ಗುರುತ್ತಮ್

ಎರಡನೆಯ ಬಹುಮಾನ; ಕುಶಾಲ್ ಹಾಗೂ ಮೋಹಿತ

ಮೂರನೆಯ ಬಹುಮಾನ; ಜಿ.ಮಯೂರ್, ಎಸ್. ಭುವನ್ ಹಾಗೂ ಸಿರಿ ಶ್ರೀಧರ್

ನಾಲ್ಕನೆಯ ಬಹುಮಾನ; ಆರ್. ಲಿಖಿತ್.

ಐದನೆಯ ಬಹುಮಾನ ಕುಶಾಲ್ ಈಶ್ವರ್

ಸಮಾಧಾನಕರ ಬಹುಮಾನ; ಪರೀಕ್ಷಾ ಸೇಠ್, ಹರ್ಷಿನ್ ಬೋರೇಗೌಡ, ಬಿ.ವೈ. ತನಿಷ್ಕ್, ಎಂ.ಎಸ್. ಉತ್ತಮ್, ಎಸ್. ಬಾಲಾಜಿ, ಎಸ್. ಶ್ರೀನಿಧಿ, ಎಸ್.ಆರ್. ಜಯಂತ್ ಹಾಗೂ ನಿವಾರಿಕಾ ಸಮಾಧಾನಕರ ಬಹುಮಾನ ಪಡೆದಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!