ಎನ್ಡಿಎ ಒಕ್ಕೂಟ ಎರಡು ಉಪಪ್ರಧಾನಿ ಹುದ್ದೆಗಳನ್ನು ಸೃಷ್ಟಿಸಿ ಎರಡು ಹುದ್ದೆಗಳಲ್ಲಿ ನಾಯ್ಡು ಮತ್ತು ನಿತಿಶ್ ಅವರನ್ನು ಕೂರಿಸಿ ಮೋದಿಜೀ ಅವರನ್ನು ಪ್ರಧಾನಿಮಾಡುವ ಯೋಜನೆ ರೂಪಿಸುತ್ತಿದ್ದಾರೆ, ಆದರೆ ಇದಕ್ಕೆ ವಿರುದ್ಧವಾಗಿ ಇಂಡಿಯಾ ಮೈತ್ರಿ ಕೂಟ ನಾಯ್ಡು ಅವರನ್ನು ಪ್ರಧಾನಿ ಮಾಡಿ ನಿತೀಶ್ ಅವರನ್ನು ಉಪ ಪ್ರಧಾನಿ ಮಾಡುವ ಯೋಜನೆ ರೂಪಿಸಿದೇ ಎಂದು ದೆಹಲಿ ಮೂಲಗಳು ಖಚಿತ ಪಡಿಸಿವೆ.
ಇದರ ಭಾಗವಾಗಿ ಕಾಂಗ್ರೆಸ್ ಪಕ್ಷದ ವೇಣುಗೋಪಾಲ್ ಅವರು ನಾಯ್ಡು ಅವರನ್ನು ಭೇಟಿಯಾಗಿದ್ದು, ನಾಯ್ಡು ಅವರು ಅಮಿತ್ ಶಾ ಅವರ ಸಂಪರ್ಕಕ್ಕೆ ಸಿಗುತ್ತಿಲ್ಲ ಮತ್ತು ಕರೆಗಳನ್ನು ಸ್ವೀಕರಿಸುತ್ತಿಲ್ಲ ಎಂದು ತಿಳಿದುಬಂದಿದೆ.