ಮುಂಬೈನಲ್ಲಿ ಉದ್ಘಾಟನೆಯಾದ ಕೇವಲ 5 ತಿಂಗಳಲ್ಲಿ ಅಟಲ್ ಸೇತುವೆಯ ರಸ್ತೆ ಬಿರುಕು ಬಿಟ್ಟಿರುವ ಸಂಗತಿ ಬೆಳಕಿಗೆ ಬಂದಿದೆ. ಕಳಪೆ ಕಾಮಗಾರಿಯೇ ಮೋದಿ ಸರ್ಕಾರದ 10 ವರ್ಷದ ಸಾಧನೆ ಎಂದು ಕಾಂಗ್ರೆಸ್ ಪಕ್ಷವು ಮೋದಿ ಸರ್ಕಾರದ ಆಡಳಿತವನ್ನು ಲೇವಡಿ ಮಾಡಿದೆ.
ಕೇಂದ್ರ ಬಿಜೆಪಿ ಸರ್ಕಾರ ಈ ಸೇತುವೆಯನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿತ್ತು, ಇದರ ಕಳಪೆ ಕಾಮಗಾರಿಯ ಅಸಲಿ ಬಂಡವಾಳ ಈಗ ಬೆಳಕಿಗೆ ಬಂದಿದೆ, “ಮೇಲೆ ತಳುಕು, ಒಳಗೆ ಹುಳುಕು“ ಎನ್ನುವಂತೆ ಕೇಂದ್ರ ಸರ್ಕಾರ ನಿರ್ಮಿಸಿದ ಕಾಮಗಾರಿಗಳೆಲ್ಲವೂ ಕಳಪೆಯಾಗಿವೆ ಎಂದು ಕಾಂಗ್ರೆಸ್ ಬೊಟ್ಟು ಮಾಡಿದೆ.
ಈ ಹಿಂದೆ ಪ್ರಗತಿ ಮೈದಾನ ಟನಲ್ ನಲ್ಲಿ ನೀರು ತುಂಬಿತ್ತು ಬಳಕೆಗೆ ಸಾಧ್ಯವೇ ಇಲ್ಲ ಎನ್ನುವ ವರದಿ ಬಂದಿತ್ತು, ಈಗ ಅಟಲ್ ಸೇತುವೆಯ ಸರದಿ. ಕಳಪೆ ಕಾಮಗಾರಿಯೇ ಮೋದಿ ಸರ್ಕಾರದ 10 ವರ್ಷದ ಸಾಧನೆ ಎಂದು ಟೀಕಿಸಿದೆ.
ಮುಂಬೈನಲ್ಲಿ ಉದ್ಘಾಟನೆಯಾದ ಕೇವಲ 5 ತಿಂಗಳಲ್ಲಿ ಅಟಲ್ ಸೇತುವೆಯ ರಸ್ತೆ ಬಿರುಕು ಬಿಟ್ಟಿರುವ ಸಂಗತಿ ಬೆಳಕಿಗೆ ಬಂದಿದೆ.
ಕೇಂದ್ರ ಬಿಜೆಪಿ ಸರ್ಕಾರ ಈ ಸೇತುವೆಯನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿತ್ತು, ಇದರ ಕಳಪೆ ಕಾಮಗಾರಿಯ ಅಸಲಿ ಬಂಡವಾಳ ಈಗ ಬೆಳಕಿಗೆ ಬಂದಿದೆ,
“ಮೇಲೆ ತಳುಕು, ಒಳಗೆ ಹುಳುಕು“ ಎನ್ನುವಂತೆ ಕೇಂದ್ರ ಸರ್ಕಾರ ನಿರ್ಮಿಸಿದ… pic.twitter.com/kI48EsURCy
— Karnataka Congress (@INCKarnataka) June 22, 2024
“>