ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೊನಗಾನಹಳ್ಳಿ ಮಠದ ಬಳಿ 4 ವರ್ಷದ ಮಗುವೊಂದು ವಿಸಿನಾಲೆಯಲ್ಲಿ ಕೊಚ್ಚಿ ಹೋಗಿರುವ ಘಟನೆ ಗುರುವಾರ ಸಂಜೆ ನಡೆದಿದೆ.
ಈ ಸುದ್ದಿ ಕೇಳಿ ನನ್ನ ಮನಸ್ಸಿಗೆ ಬಹಳ ಆಘಾತವಾಗಿದೆ. ಈಗಾಗಲೇ ಕಾವೇರಿ ನಿಗಮದ ಇಂಜಿನಿಯರ್ ಗಳಿಗೆ ನಾಲೆಯಲ್ಲಿ ನೀರು ನಿಲ್ಲಿಸುವಂತೆ ಸೂಚನೆ ಕೊಟ್ಟಿದ್ದೇನೆ. ಈಗ ನೀರು ಕೂಡ.ನಾಲೆಯಲ್ಲಿ ಕಡಿಮೆಯಾಗುತ್ತಿದೆ ಎಂದು ಶಾಸಕ ರವಿಕುಮಾರ್ ತಿಳಿಸಿದ್ದಾರೆ.
ನಾಲೆ ಯಲ್ಲಿ ಕೊಚ್ಚಿ ಹೋಗಿರುವ ಮಗುವಿಗಾಗಿ ಹುಡುಕಾಟ ನೆಡೆದಿದೆ.