Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಬಾಪೂಜಿ ಪ್ರಬಂಧ ಸ್ಪರ್ಧೆ: ನಂದಿತಾ, ಪೂಜಾ, ಉದಯಕುಮಾರ್ ಪ್ರಥಮ

ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಮಂಡ್ಯ ವಿಶ್ವವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ಮೂರು ವಿಭಾಗಗಳಲ್ಲಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.

ಪ್ರೌಢಶಾಲಾ ವಿಭಾಗ

ಪ್ರಥಮ ಬಹುಮಾನ : ನಂದಿತಾ, ಪಿ ಸರ್ಕಾರಿ ಪ್ರೌಢಶಾಲೆ, ಚಿಕ್ಕಮಾಳಿಗೆ ಕೊಪ್ಪಲು, ಮಳವಳ್ಳಿ ತಾಲೂಕು,

ದ್ವೀತಿಯ ಬಹುಮಾನ: ತಾರಾ, ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ವಿಸಿ ಫಾರಂ ಮಂಡ್ಯ

ತೃತೀಯ ಬಹುಮಾನ: ಯಶೋಧ, ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಸಂತೇಬಾಚಹಳ್ಳಿ ಕೆ.ಆರ್. ಪೇಟೆ ತಾಲೂಕು.

ಪದವಿಪೂರ್ವ ಶಿಕ್ಷಣ ವಿಭಾಗ

ಪ್ರಥಮ ಬಹುಮಾನ: ಉದಯಕುಮಾರ್ ಎಂ.ಎಸ್, ಸರ್ಕಾರಿ ಪದವ ಪೂರ್ವ ಕಾಲೇಜು, (ಮಾಜಿ ಪುರಸಭೆ) ಮಂಡ್ಯ

ದ್ವೀತಿಯ ಬಹುಮಾನ: ಅಮೂಲ್ಯ.ಟಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪಾಂಡವಪುರ

ತೃತೀಯ ಬಹುಮಾನ : ನಿರ್ಮಲ.ಆರ್, ಸರ್ಕಾರಿ ಪದವಿ ಪೂರ್ವ ಕಾಲೇಜು, ಶ್ರೀರಂಗಪಟ್ಟಣ.

ಪದವಿ- ಸ್ನಾತಕೋತರ ಪದವಿ ವಿಭಾಗ

ಪ್ರಥಮ ಬಹುಮಾನ : ಪೂಜಾ, ಎನ್.ಜಿ ಮಹಿಳಾ ಸರ್ಕಾರಿ ಕಾಲೇಜು ಮದ್ದೂರು

ದ್ವೀತಿಯ ಬಹುಮಾನ: ಸಹನ ಎಂ.ಸಿ, ಮಹಿಳಾ ಸರ್ಕಾರಿ ಕಾಲೇಜು, ಮದ್ದೂರು

ತೃತೀಯ ಬಹುಮಾನ: ಚಂದ್ರಿಕಾ ಎಂ.ಆರ್ ಮಂಡ್ಯ ವಿಶ್ವವಿದ್ಯಾನಿಲಯದಿಂದ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಎಸ್. ಹೆಚ್ ನಿರ್ಮಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!