Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಗಲ ನಿವಾಸಿ ಚೌಡಮ್ಮ ನಿಧನ

ಮಂಡ್ಯ ತಾಲ್ಲೂಕು ದಕ್ಷಿಣ ವಲಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಶಿವಣ್ಣ ಮಂಗಲ ಅವರ ತಾಯಿ ಚೌಡಮ್ಮ ಬಿನ್ ಈರೇಗೌಡ(70) ಗುರುವಾರ (ಜ.19) ಮಧ್ಯಾಹ್ನ ನಿಧನರಾದರು.

ಇವರ ಅಂತ್ಯಕ್ರಿಯೆಯು ಮಂಡ್ಯ ತಾಲ್ಲೂಕಿನ ಮಂಗಲ ಗ್ರಾಮದ ರುದ್ರಭೂಮಿಯಲ್ಲಿ ಜ.20ರಂದು ಬೆಳಿಗ್ಗೆ 10 ಗಂಟೆಯ ನಡೆಯಲಿದೆ. ಮಂಗಲ ವ್ಯವಸಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಇ.ಶಂಕರ್, ಪೀಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಉಪಾಧ್ಯಕ್ಷೆ ಎಂ.ಇ.ಭಾಗ್ಯಮ್ಮ ಇವರು, ಮೃತ ಚೌಡಮ್ಮ ಅವರ ಮಕ್ಕಳಾಗಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!