ಮಂಡ್ಯದ ಕಲ್ಲಹಳ್ಳಿಯ ವಿವಿ ನಗರದಲ್ಲಿರುವ ಎಪಿಎಂಸಿ ರೈತ ಭವನ ಸಭಾಂಗಣದಲ್ಲಿ ಮಂಡ್ಯ ಜೈನ್ ಸಮಾಜ ಹಾಗೂ ನಾರಾಯಣ ಸೇವಾ ಸಂಸ್ಥಾನ, ಶ್ರೀ ಗುರು ಪುಷ್ಕರ ಜೈನ ಸೇವಾ ಸಮಿತಿ, ಬಳ್ಳಾರಿ ಇವರ ಸಹಕಾರ ದೊಂದಿಗೆ ವಿಶೇಷ ಚೇತನರಿಗೆ ಉಚಿತ ಶಿಬಿರ ಮತ್ತು ಮಾಡ್ಯುಲರ್ ಕೃತಕ ಅಂಗಗಳು ಕೈ ಮತ್ತು ಕಾಲಿನ ಅಂಗಗಳ ಮಾಪನ ಸೇವಾ ಕಾರ್ಯಕ್ರಮವು ಸೆ.8ರಂದು ಬೆ.9 ಗಂಟೆಗೆ ನಡೆಯಲಿದೆ.
ಹಾಗಾಗಿ ವಿಶೇಷ ಚೇತನರ ಈ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.