Thursday, September 19, 2024

ಪ್ರಾಯೋಗಿಕ ಆವೃತ್ತಿ

ಚಂದ್ರಬಾಬು ನಾಯ್ಡು ಅವರ ವಿಕಸಿತ ಭಾರತ 2047

ಎನ್.ಡಿ.ಎ ಮೈತ್ರಿಕೂಟದ ಸಭೆ ಹಳೇ ಪಾರ್ಲಿಮೆಂಟ್ ಭವನದಲ್ಲಿ ನಡೆದು ಅದರಲ್ಲಿ ಮುಂದಿನ ವಿಕಸಿತ ಭಾರತ 2047 ರ ಬಗ್ಗೆ ಟಿಡಿಪಿ‌ ಪಕ್ಷದ ಚಂದ್ರಬಾಬು ‌ನಾಯ್ಡ‌ ಮಾತನಾಡಿ ಸಂಸದರಿಂದ ಭಾರಿ ಕರತಡನ ಸ್ವೀಕರಿಸಿದರು.

ಆಶ್ಚರ್ಯಕರ ವಿಚಾರವೆಂದರೆ ಪ್ರಧಾನಿ ಮೋದಿಜೀ ವಿಕಸಿತ ಭಾರತದ ಬಗ್ಗೆ ನಾಯ್ದು ಚಕಾರವನ್ನೇ ಎತ್ತಲಿಲ್ಲ, ಅದಕ್ಕೆ ಬದಲಾಗಿ ಕಾಂಗ್ರೆಸ್ ಮತ್ತು ಇಂಡಿ ಒಕ್ಕೂಟದ‌ ಕಾಲು ಎಳೆಯುವುದರಲ್ಲಿಯೇ ಭಾಷಣ ಮುಗಿಸಿದ್ದು ವಿಶೇಷವಾಗಿತ್ತು.

“>

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!