Thursday, September 19, 2024

ಪ್ರಾಯೋಗಿಕ ಆವೃತ್ತಿ

ವಾಕಥಾನ್ ”ನಿಮ್ಮ ನಡಿಗೆ ಆರೋಗ್ಯದ ಕಡೆಗೆ’

ಮಂಡ್ಯ ಗುತ್ತಲುವಿನ ಡಯಾಕೇರ್ ಡಯಾಬಿಟಿಕ್ ಹೆಲ್ತ್‌ಕೇರ್ ಸೆಂಟರ್ ವತಿಯಿಂದ ವಿಶ್ವ ಮಧುಮೇಹ ದಿನದ ಅಂಗವಾಗಿ ವಾಕಥಾನ್ ”ನಿಮ್ಮ ನಡಿಗೆ ಆರೋಗ್ಯದ ಕಡೆಗೆ” ಕಾರ್ಯಕ್ರಮ ನ.13ರಂದು ಬೆಳಿಗ್ಗೆ 7.30ಕ್ಕೆ  ಮಂಡ್ಯನಗರದ ಕಲ್ಲು ಕಟ್ಟಡ ಸರ್ಕಾರಿ ಕಾಲೇಜಿನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆಯಲಿದೆ.

ಜಾಥದಲ್ಲಿ ಭಾಗವಹಿಸುವವರಿಗೆ ಟಿ-ಶರ್ಟ್ ಮತ್ತು ಪ್ರಮಾಣಪತ್ರ ನೀಡಲಾಗುವುದು. ಕಾರ್ಯಕ್ರಮದ ನಂತರ ಉಚಿತ ವೈದ್ಯಕೀಯ ಮತ್ತು ಮಧುಮೇಹ ಶಿಬಿರವು ಜಿಲ್ಲಾಧಿಕಾರಿ ಕಚೇರಿಗೆ ಆವರಣದಲ್ಲಿ ನಡೆಯಲಿದೆ. ಉಚಿತ ನೋಂದಣಿಗಾಗಿ ಸಂಪರ್ಕಿಸಿ ದೂ.6362879710 ಸಂಪರ್ಕಿಸಬಹುದು. ಮೊದಲು ಬಂದವರಿಗೆ ಮೊದಲ ಆದ್ಯತೆಯಾಗಿ ಟಿ-ಶರ್ಟ್ ಮತ್ತು ಪ್ರಮಾಣಪತ್ರಗಳನ್ನು ನೀಡಲಾಗುವುದು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!