ಮಂಡ್ಯ ಗುತ್ತಲುವಿನ ಡಯಾಕೇರ್ ಡಯಾಬಿಟಿಕ್ ಹೆಲ್ತ್ಕೇರ್ ಸೆಂಟರ್ ವತಿಯಿಂದ ವಿಶ್ವ ಮಧುಮೇಹ ದಿನದ ಅಂಗವಾಗಿ ವಾಕಥಾನ್ ”ನಿಮ್ಮ ನಡಿಗೆ ಆರೋಗ್ಯದ ಕಡೆಗೆ” ಕಾರ್ಯಕ್ರಮ ನ.13ರಂದು ಬೆಳಿಗ್ಗೆ 7.30ಕ್ಕೆ ಮಂಡ್ಯನಗರದ ಕಲ್ಲು ಕಟ್ಟಡ ಸರ್ಕಾರಿ ಕಾಲೇಜಿನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆಯಲಿದೆ.
ಜಾಥದಲ್ಲಿ ಭಾಗವಹಿಸುವವರಿಗೆ ಟಿ-ಶರ್ಟ್ ಮತ್ತು ಪ್ರಮಾಣಪತ್ರ ನೀಡಲಾಗುವುದು. ಕಾರ್ಯಕ್ರಮದ ನಂತರ ಉಚಿತ ವೈದ್ಯಕೀಯ ಮತ್ತು ಮಧುಮೇಹ ಶಿಬಿರವು ಜಿಲ್ಲಾಧಿಕಾರಿ ಕಚೇರಿಗೆ ಆವರಣದಲ್ಲಿ ನಡೆಯಲಿದೆ. ಉಚಿತ ನೋಂದಣಿಗಾಗಿ ಸಂಪರ್ಕಿಸಿ ದೂ.6362879710 ಸಂಪರ್ಕಿಸಬಹುದು. ಮೊದಲು ಬಂದವರಿಗೆ ಮೊದಲ ಆದ್ಯತೆಯಾಗಿ ಟಿ-ಶರ್ಟ್ ಮತ್ತು ಪ್ರಮಾಣಪತ್ರಗಳನ್ನು ನೀಡಲಾಗುವುದು.