Thursday, September 19, 2024

ಪ್ರಾಯೋಗಿಕ ಆವೃತ್ತಿ

ನಿಮ್ಮ ಸುದ್ದಿಗಳು ನಮ್ಮ ವೆಬ್ ಸೈಟ್ ನಲ್ಲಿ ಪ್ರಸಾರವಾಗಬೇಕೆ?

ನಿಮ್ಮ ಊರಿನ, ನಗರ, ಪಟ್ಟಣಗಳ ಸುದ್ದಿಗಳು, ಕಾರ್ಯಕ್ರಮಗಳು, ಸಮಸ್ಯೆಗಳು, ಕೃಷಿ, ಕ್ರೀಡೆ, ಸಂಗೀತ, ವಿಜ್ಞಾನ, ಕಲೆ, ಸಂಸ್ಕೃತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸುದ್ದಿಗಳು, ಯಶೋಗಾಥೆಗಳು …. ಹೀಗೆ ಹತ್ತು-ಹಲವು ಕ್ಷೇತ್ರಗಳ ಏಳು-ಬೀಳುಗಳ ವಿಚಾರಗಳು ನಮ್ಮ`ನುಡಿ ಕರ್ನಾಟಕ.ಕಾಮ್‘ ನಲ್ಲಿ `ಹಳ್ಳಿಯಿಂದ ದಿಲ್ಲಿಯವರಗೆ‘ ಪ್ರಸಾರವಾಗಬೇಕೇ ?

ನೀವು ಮಾಡಬೇಕಿರುದಿಷ್ಟು : ಅಂತಹ ವಿಚಾರಗಳ ಕರಪತ್ರ ( ಪಾಂಪ್ಲೇಟ್)ಗಳು, ಆಹ್ವಾನ ಪತ್ರಿಕೆಗಳ ಪ್ರತಿಗಳನ್ನು ನಮಗೆ ಕಳಿಸಿ ಕೊಡಿ, ಅಲ್ಲದೇ ಅಪಘಾತ, ಪ್ರಕೃತಿ ವಿಕೋಪಗಳು, ಸಭೆ, ಸಮಾರಂಭಗಳು, ಕಥೆ, ಕವನಗಳು, ಅಂಕಣಗಳು ಹಾಗೂ ಇನ್ನಿತರೆ ವಿಚಾರ ವೈವಿಧ್ಯಗಳ  ವಿಡಿಯೋ ತುಳುಕುಗಳು ಹಾಗೂ ಬರಹಗಳನ್ನು ನಮ್ಮ ವಾಟ್ಸಾಪ್ ಸಂಖ್ಯೆ 9844103363 ಗೆ ಕಳಿಸಿದರೆ ಸಾಕು, ಅವು ಸಾರ್ವಜನಿಕ ಪ್ರಕಟಣೆಗೆ ಸೂಕ್ತವಾಗಿದ್ದರೆ, ನಮ್ಮ ಡಿಜಿಟಲ್ ಮಾಧ್ಯಮದ `ನಿಮ್ಮ ದನಿ’ ಅಂಕಣದಲ್ಲಿ ಪ್ರಸಾರವಾಗುತ್ತವೆ.

ನಾವು ಪ್ರಸಾರ ಮಾಡುವ ಸಮಗ್ರ ಸುದ್ದಿ ಸಮಾಚಾರಗಳನ್ನು, ನೀವು ಇದ್ದಲ್ಲಿಯೇ ನಿಮ್ಮ ಮೊಬೈಲ್ ಗಳಲ್ಲಿ ಓದಿ, ವೀಕ್ಷಣೆ ಮಾಡಿ, ಮಾಹಿತಿ ಪಡೆಯುವ ಮೂಲಕ ನಮ್ಮ ಮಂಡ್ಯ ನೆಲದ ಹೊಸ ಮಾಧ್ಯಮ `ನುಡಿ ಕರ್ನಾಟಕ’ ವೆಬ್ ಸೈಟ್  ಅನ್ನು ಬೆಂಬಲಿಸಿ ಹಾಗೂ ಸದಾ ನಮ್ಮೊಂದಿಗೆ ಸಂಪರ್ಕದಲ್ಲಿರಿ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!