ಡಿಜಿಟಲ್ ಕ್ರಾಂತಿಯು ಇಡೀ ಜಗತ್ತನ್ನು ನಿಮ್ಮ ಅಂಗೈ ಮೇಲೆ ತಂದಿರಿಸಿದೆ.
ದಿನ ನಿತ್ಯದ ತಾಜಾ ಸುದ್ದಿಗಳನ್ನು ಕೇವಲ ಪತ್ರಿಕೆಗಳಲಷ್ಟೆ ಅಲ್ಲದೇ, ನಿಮ್ಮ ಅಂಗೈ ನಲ್ಲಿರುವ ಸ್ಮಾರ್ಟ್ ಪೋನ್, ಲ್ಯಾಪ್ ಟಾಪ್, ಟ್ಯಾಬ್ ಗಳಲ್ಲಿ ಕೂಡ ಓದಲು, ನೋಡಲು ಸಿಗುತ್ತವೆ.
ನುಡಿ ಕರ್ನಾಟಕ’ ಎಂಬ ಡಿಜಟಲ್ ವೆಬ್ ಮಾಧ್ಯಮ ಮಂಡ್ಯದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ಮಾಧ್ಯಮದಲ್ಲಿ ಮಂಡ್ಯ ಜಿಲ್ಲೆಯ, ತಾಲ್ಲೂಕಿನ, ಗ್ರಾಮದ ಸುದ್ಧಿಗಳು ಪ್ರಸಾರವಾಗಬೇಕೆಂದರೆ ನೀವಿರುವ ಸ್ಥಳದಲ್ಲಿ, ಅಲ್ಲಿ ನಡೆಯುವ ನಿಮ್ಮ ಊರಿನ ವಿದ್ಯಮಾನಗಳ ಬಗ್ಗೆ ನಮಗೆ ತಕ್ಷಣ ಸುದ್ದಿ, ಪೋಟೋಸ್ ಹಾಗೂ ವಿಡಿಯೋಗಳನ್ನು ವಾಟ್ಸಾಪ್ ಮಾಡಿದರೆ ಸಾಕು.
ಅಂತಹ ಸುದ್ದಿಗಳನ್ನು ಪರಿಶೀಲಿಸಿ ನಮ್ಮ ವೆಬ್ ಸೈಟ್ ನಲ್ಲಿ ಪ್ರಸಾರ ಮಾಡುತ್ತೇವೆ. ಈ ಸುದ್ದಿಗಳನ್ನು ನಿಮ್ಮ ಸ್ಮಾರ್ಟ್ ಫೋನ್ ಗಳಲ್ಲಿ, ನೀವಿದ್ದ ಸ್ಥಳದಲ್ಲೇ ನೋಡಬಹುದು. ಅಲ್ಲದೇ ಅತೀ ವೇಗವಾಗಿ ನೀವು ಇಚ್ಚಿಸುವ ಪ್ರತಿಯೊಬ್ಬರಿಗೂ ನಿಮ್ಮ ಸುದ್ಧಿಯನ್ನು ಹಂಚಿಕೆ (ಷೇರ್) ಮಾಡಿ, ಕ್ಷಣಾರ್ಧದಲ್ಲೇ ಹಳ್ಳಿಯಿಂದ ದಿಲ್ಲಿಯವರೆಗೆ ಸಾವಿರಾರು ಜನರನ್ನು ತಲುಪಬಹುದು.
ನಮ್ಮ ವಾಟ್ಸಾಪ್ ನಂಬರ್ 9844103363 ಗೆ ನಿಮ್ಮ ವಿದ್ಯಮಾನಗಳನ್ನು ಕಳುಹಿಸಿ.
ಇಮೇಲ್ :[email protected]
ನೆಚ್ಚಿನ ಸುದ್ದಿಗಳ ಓದಿಗಾಗಿ ನಮ್ಮ WhatsApp ಗ್ರೂಪ್ ಸೇರಲು 👇 ಈ ಲಿಂಕ್ ಮೇಲೆ ಸೇರಿರಿ.