ಮಂಡ್ಯ ತಾಲ್ಲೂಕಿನ ಸುಂಡಹಳ್ಳಿ ಬಳಿಯ ವಡ್ಡರಕಟ್ಟೆ ಮಹದೇಶ್ವರ ದೇವಸ್ಥಾನದಲ್ಲಿ ಈ ವರ್ಷ ಶತಮಾನೋತ್ಸವದ ಸಂಭ್ರಮ ಮನೆ ಮಾಡಿದ್ದು, ಭಾನುವಾರ ಹುಲಿವಾಹನ ಸೇವೆ ಜರುಗಿತು.
ನ.2ರಂದು ಸಂಜೆ 5 ಗಂಟೆಗೆ ದಿವ್ಯ ರಥೋತ್ಸವ ಜರುಗಲಿದ್ದು, ರಥೋತ್ಸವದ ದಿನ ಹುಲಿವಾಹನೋತ್ಸವ ಇರುವುದಿಲ್ಲ ಎಂದು ಧರ್ಮದರ್ಶಿ ಸಮಿತಿಯ ಇಂಡುವಾಳು ಬಸವರಾಜು ತಿಳಿಸಿದ್ದಾರೆ.