ಚೆನ್ನೈ- ಮೈಸೂರು ನಡುವೆ ಸಂಚರಿಸುವ ವಂದೇ ಭಾರತ್ ರೈಲಿಗೆ ಜಿಲ್ಲಾ ಕೇಂದ್ರ ಮಂಡ್ಯದಲ್ಲಿ ನಿಲುಗಡೆ ಇಲ್ಲ.
ಚೆನೈ ಬಿಟ್ಟರೆ ಬೆಂಗಳೂರು ನಂತರ ಮೈಸೂರು ಅಷ್ಟೇ ನಿಲುಗಡೆ ಇರೋದು. ವಂದೇ ಭಾರತ್ ರೈಲಿಗೆ ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ ನಿಲ್ದಾಣದಲ್ಲಿ ನಿಲುಗಡೆ ಅವಕಾಶವಿಲ್ಲ.
ಜಿಲ್ಲೆಯ ಜನರಿಗೆ ಈ ರೈಲಿನಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಆಭರಣದ ಅಲಂಕಾರದಂತೆ ಅಷ್ಟೇ ಇದನ್ನು ನಾವು ನೋಡಿಕೊಂಡು ಖುಷಿ ಪಡಬೇಕು.