ಮಾನ್ಯ ದಡ್ದಾ, ಅಲ್ಲಲ್ಲ ನಡ್ಡಾ ಅವರೇ, ಮೋದಿ ಬರುವುದಕ್ಕೂ ಮುನ್ನ ದೇಶವೂ ಇತ್ತು, ಕರ್ನಾಟಕವೂ ಇತ್ತು. ಮೋದಿಗೂ ಮುನ್ನವೇ ಕರ್ನಾಟಕ ಆರ್ಥಿಕವಾಗಿ ಸಬಲವಾಗಿತ್ತು, ಸಂಪದ್ಭರಿತವಾಗಿತ್ತು. ಕನ್ನಡಿಗರನ್ನು ಬೆದರಿಸಿ ಅವಮಾನಿಸುವುದನ್ನು ನಿಲ್ಲಿಸಿ. ಕನ್ನಡಿಗರ ‘ತೆರಿಗೆ ಆಶೀರ್ವಾದ’ದಿಂದ ನಿಮ್ಮ ಮೋದಿಯ ಆಟ ನಡೆಯುತ್ತಿರುವುದು ಎಂಬುದನ್ನು ಮರೆಯದಿರಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಮಾನ್ಯ ದಡ್ದಾ, ಅಲ್ಲಲ್ಲ ನಡ್ಡಾ ಅವರೇ,
ಮೋದಿ ಬರುವುದಕ್ಕೂ ಮುನ್ನ ದೇಶವೂ ಇತ್ತು, ಕರ್ನಾಟಕವೂ ಇತ್ತು.
ಮೋದಿಗೂ ಮುನ್ನವೇ ಕರ್ನಾಟಕ ಆರ್ಥಿಕವಾಗಿ ಸಬಲವಾಗಿತ್ತು, ಸಂಪದ್ಭರಿತವಾಗಿತ್ತು.ಕನ್ನಡಿಗರನ್ನು ಬೆದರಿಸಿ ಅವಮಾನಿಸುವುದನ್ನು ನಿಲ್ಲಿಸಿ.
ಕನ್ನಡಿಗರ ‘ತೆರಿಗೆ ಆಶೀರ್ವಾದ’ದಿಂದ ನಿಮ್ಮ ಮೋದಿಯ ಆಟ ನಡೆಯುತ್ತಿರುವುದು ಎಂಬುದನ್ನು ಮರೆಯದಿರಿ. pic.twitter.com/jSv0uwHEcl— Karnataka Congress (@INCKarnataka) April 20, 2023
“>
ರಾಜ್ಯದಲ್ಲೂ, ಕೇಂದ್ರದಲ್ಲೂ ಬಿಜೆಪಿ ಅಧಿಕಾರದಲ್ಲಿತ್ತು. ನೆರೆ ಪರಿಹಾರದಲ್ಲಿ, ಬರ ಪರಿಹಾರದಲ್ಲಿ, GST ಪಾಲಿನಲ್ಲಿ, ಲಸಿಕೆ ಹಂಚಿಕೆಯಲ್ಲಿ, ಆಕ್ಸಿಜನ್ ನೀಡಿಕೆಯಲ್ಲಿ, ಕರ್ನಾಟಕದ ಸರ್ಕಾರಿ ಸಂಸ್ಥೆಯನ್ನು ಮುಚ್ಚುವಲ್ಲಿ,ಮಹಾರಾಷ್ಟ್ರದ ಗಡಿ ತಂಟೆಯಲ್ಲಿ ಕನ್ನಡಿಗರಿಗೆ ಮೋದಿಯ ಆಶೀರ್ವಾದದ ಬದಲು ಶಾಪ ಸಿಕ್ಕಿದ್ದೇಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.