ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳದ ಶ್ರೀವಿಶ್ವಮಂಗಳ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದ ಮಹಾಕುಂಭಾಭಿಷೇಕವು ಇದೇ ಸೆಪ್ಟಂಬರ್ 8 ರ ಬೆಳಿಗ್ಗೆ 7.45 ರಿಂದ ನಡೆಯಲಿದೆ.
ಲೋಕ ಕಲ್ಯಾಣಕ್ಕಾಗಿ ಸತತ 12 ವರ್ಷಗಳ ಕಾಲ ಪ್ರತಿನಿತ್ಯ ಮಹಾಯಜ್ಞ ನಡೆಯುತ್ತಿರುವ ದೇಶದ ಏಕೈಕ ಪುಣ್ಯ ಕ್ಷೇತ್ರದಲ್ಲಿ ಮಹಾಕುಂಭಾಭಿಷೇಕ ಜರುಗಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುಂತೆ ಮನವಿ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9343129495 / 97 /99 ಸಂಪರ್ಕಿಸಬಹುದು.