ವರದಿ : ಪ್ರಭು ವಿ ಎಸ್
ಮದ್ದೂರು ಪಟ್ಟಣದ ಪೇಟೆ ಬೀದಿ ನಿವಾಸಿ ಲೇ.ಎಂ.ಬಿ.ಚನ್ನಪ್ಪ ಅವರ ಪುತ್ರ ಎಂ.ಸಿ.ರಾಜು ಅವರಿಗೆ ಸೇರಿದ ಆಸ್ತಿಪತ್ರ, ದಾಖಲೆಗಳು ಮತ್ತು ಇತರೆ ಬೆಲೆಬಾಳುವ ವಸ್ತುಗಳಿದ್ದ ಬ್ಯಾಗ್ ಕಳೆದಿದ್ದು, ಯಾರಿಗಾದರೂ ಸಿಕ್ಕಲಿ ಕೂಡಲೇ ತಲುಪಿಸುವಂತೆ ಮನವಿ ಮಾಡಲಾಗಿದೆ.
ಕಳೆದ ಜ.21ರಂದು ಮದ್ದೂರು ಪಟ್ಟಣದ ತಮ್ಮ ನಿವಾಸದಿಂದ ಮದ್ದೂರು ಬಸ್ ನಿಲ್ದಾಣಕ್ಕೆ ತೆರಳುವ ವೇಳೆ ತನ್ನ ಬಳಿಯಿಂದ ಬ್ಯಾಗ್ ಕಳೆದಿದ್ದು, ಅದರಲ್ಲಿದ್ದ ದಾಖಲೆ ಪತ್ರಗಳೂ ಸಹ ನಾಪತ್ತೆಯಾಗಿರುವುದಾಗಿ ಮದ್ದೂರು ಠಾಣೆಗೆ ದೂರು ನೀಡಲಾಗಿದೆ. ಈ ದಾಖಲೆಗಳು ಯಾರಿಗಾದರೂ ಸಿಕ್ಕಿದಲ್ಲಿ ಎಂ.ಸಿ.ರಾಜು ಮೊ.9741792847 ಇಲ್ಲಿಗೆ ಕರೆ ಮಾಡಿ ತಲುಪಿಸುವಂತೆ ಕೋರಲಾಗಿದೆ.