Thursday, September 19, 2024

ಪ್ರಾಯೋಗಿಕ ಆವೃತ್ತಿ

ಎಚ್.ಡಿ.ದೇವೆಗೌಡ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರ

ರಾಜಕೀಯ ಪಿತಾಮಹ ದೇವೇಗೌಡ ಅಪ್ಪಾಜಿ ಅವರ 90ನೇ ಜನ್ಮದಿನದ ಪ್ರಯುಕ್ತ ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತರಿಂದ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.

ಯುವ ನಾಯಕರುಗಳಾದ ಮಂಗಲ ಲಂಕೇಶ್,ತಗ್ಗಳ್ಳಿ ಪ್ರಸನ್ನ,ಭೂತನಹೊಸೂರು ಗ್ರಾಮ ಪಂಚಾಯತಿ ಸದಸ್ಯರಾದ ಯತೀಶ್, ಶ್ರೀಧರ, ಬೋರೇಗೌಡ, ರಾಘು, ಸೂನಗಹಳ್ಳಿ ಪಂಚಾಯತಿ ಸದಸ್ಯರಾದ ಶಿವು, ದ್ಯಾಪ, ರಾಕೇಶ್ ,ಮಂಜು, ಚಿಕ್ಕೆಗೌಡನ ದೊಡ್ಡಿ ಶಶಿಧರ್, ಸ್ವರ್ಣಸಂದ್ರ ಲೋಕೇಶ್ , ಸಂತೆಕಸಲಗೆರೆ ನಂಜುಂಡ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!