ಶಿವಸುಂದರ್
ಅಂದಹಾಗೆ ನ್ಯಾಯವಂತರೆ,
ಸ್ವಲ್ಪ ನಿಧಾನ… ಸ್ವಲ್ಪ ಸಮಾಧಾನ…
ಕಂಗನಾ ರೈತರನ್ನು ಅವಮಾನಿಸಿದಳು.
ರೈತನ ಮಗಳಾದ ಯೋಧೆ ಕಾನೂನು ಮೀರಿ ಥಳಿಸಿದಳು.
ಯೋಧೆಯ ‘ತಪ್ಪಿಗೆ’ ಶಿಕ್ಷೆಯಾಯಿತು
-ಅಮಾನತ್ತು. FIR…
ಆದರೆ ಕಂಗನಾಳ ತಪ್ಪಿಗೆ?
ಅಥವಾ
ಈ ದೇಶದಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವರು
ರೈತರನ್ನು,
ಮುಸ್ಲಿಮರನ್ನು,
ದಲಿತರನ್ನು
ಬಡವರನ್ನು…
ಬಹಿರಂಗವಾಗಿ ಅನುಮಾನಿಸುವುದು ಅಪರಾಧವೆ ಅಲ್ಲವೋ????
ಜಸ್ಟ್ ಆಸ್ಕಿಂಗ್