ಮೋದಿ ಒಮ್ಮೆ ಕೈ ಬೀಸಿದರೆಂದರೆ ಜನರ ಮೈಗೆ ಕಾದ ಕಬ್ಬಿಣದ ಬರೆ ಎಳೆದರು ಎಂದೇ ಅರ್ಥ!. ಬೆಂಗಳೂರು – ಮೈಸೂರು ಹೆದ್ದಾರಿ ಟೋಲ್ ಶುಲ್ಕ ಸರಿದೂಗಿಸಲು KSRTC ಬಸ್ ಟಿಕೆಟ್ ದರ ಏರಿಕೆಯಾಗಿದೆ ಎಂದು ಕಾಂಗ್ರೆಸ್ ಪಕ್ಷ ಕಿಡಿಕಾರಿದೆ.
ಮೋದಿ ಒಮ್ಮೆ ಕೈ ಬೀಸಿದರೆಂದರೆ ಜನರ ಮೈಗೆ ಕಾದ ಕಬ್ಬಿಣದ ಬರೆ ಎಳೆದರು ಎಂದೇ ಅರ್ಥ!
ಬೆಂಗಳೂರು – ಮೈಸೂರು ಹೆದ್ದಾರಿ ಟೋಲ್ ಶುಲ್ಕ ಸರಿದೂಗಿಸಲು KSRTC ಬಸ್ ಟಿಕೆಟ್ ದರ ಏರಿಕೆಯಾಗಿದೆ.
ಜನಸಾಮಾನ್ಯರನ್ನು ದರೋಡೆ ಮಾಡುವುದಕ್ಕೆ “ಅಭಿವೃದ್ಧಿ” ಎಂದು ಮಂಕುಬೂದಿ ಎರಚಿ ಪ್ರಚಾರ ಗಿಟ್ಟಿಸುವ ಧೂರ್ತತನ ಬಿಜೆಪಿಗೆ ಮಾತ್ರ ಸಾಧ್ಯವಾಗುವಂತದ್ದು! pic.twitter.com/R2d6KbWzST
— Karnataka Congress (@INCKarnataka) March 15, 2023
“>
ಜನಸಾಮಾನ್ಯರನ್ನು ದರೋಡೆ ಮಾಡುವುದಕ್ಕೆ “ಅಭಿವೃದ್ಧಿ” ಎಂದು ಮಂಕುಬೂದಿ ಎರಚಿ ಪ್ರಚಾರ ಗಿಟ್ಟಿಸುವ ಧೂರ್ತತನ ಬಿಜೆಪಿಗೆ ಮಾತ್ರ ಸಾಧ್ಯವಾಗುವಂತದ್ದು! ಎಂದು ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್, ಗ್ಯಾಸ್, ಪೆಟ್ರೋಲ್, ಡಿಸೇಲ್ ಏರಿಕೆ ಮಾಡಿ ಜನಸಾಮಾನ್ಯರ ಮೇಲೆ ಬರೆ ಎಳೆದಿದ್ದಾಯ್ತು. ಈಗ ಬಸ್ ಟಿಕೆಟ್ ದರ ಏರಿಕೆ ಮಾಡಿ ಜನರನ್ನು ಶೋಷಣೆ ಮಾಡುತ್ತಿದೆ ಎಂದು ದೂರಿದೆ.