Thursday, September 19, 2024

ಪ್ರಾಯೋಗಿಕ ಆವೃತ್ತಿ

ವಡ್ಡರಕಟ್ಟೆ | ಮಹದೇಶ್ವರ ದೇವಸ್ಥಾನ 100ನೇ ವರ್ಷದ ಕಾರ್ತಿಕ ಜಾತ್ರೋತ್ಸವ

ಮಂಡ್ಯ ತಾಲ್ಲೂಕಿನ ಸುಂಡಹಳ್ಳಿ ಬಳಿಯ ವಡ್ಡರಕಟ್ಟೆ ಮಹದೇಶ್ವರ ದೇವಸ್ಥಾನದಲ್ಲಿ ಈ ವರ್ಷ ಶತಮಾನೋತ್ಸವದ ಸಂಭ್ರಮ ಮನೆ ಮಾಡಿದ್ದು, ಭಾನುವಾರ ಹುಲಿವಾಹನ ಸೇವೆ ಜರುಗಿತು.

ನ.2ರಂದು ಸಂಜೆ 5 ಗಂಟೆಗೆ ದಿವ್ಯ ರಥೋತ್ಸವ ಜರುಗಲಿದ್ದು, ರಥೋತ್ಸವದ ದಿನ ಹುಲಿವಾಹನೋತ್ಸವ ಇರುವುದಿಲ್ಲ ಎಂದು ಧರ್ಮದರ್ಶಿ ಸಮಿತಿಯ ಇಂಡುವಾಳು ಬಸವರಾಜು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!