Thursday, September 19, 2024

ಪ್ರಾಯೋಗಿಕ ಆವೃತ್ತಿ

ಯುವಕ ಕಣ್ಮರೆ : ಮಗನ ನೆನಪಿನಲ್ಲೇ ಹಾಸಿಗೆ ಹಿಡಿದ ತಾಯಿ

ಕೆ.ಆರ್.ಪೇಟೆ ತಾಲೂಕಿನ ಹರಿಹರಪುರ ಗ್ರಾಮದ ಲಾರಿ ಸಿದ್ಧರಾಜು ಅವರ ಮಗ ಹೆಚ್.ಎಸ್.ಕೀರ್ತಿರಾಜ್(27) (ಎಂ.ಎ, ಬಿ.ಇಡಿ) ಅವರು ನಿಗೂಢವಾಗಿ ನಾಪತ್ತೆಯಾಗಿದ್ದಾರೆ, ಇದುವರೆಗೂ ಪತ್ತೆಯಾಗದಿರುವ ಹಿನ್ನೆಲೆಯಲ್ಲಿ ಯುವಕನ ತಾಯಿ ಹಾಸಿಗೆ ಹಿಡಿದು ಮಗನಿಗಾಗಿ ಹಂಬಲಿಸುತ್ತಿದ್ದಾರೆ.

ನಾಪತ್ತೆಯಾದ ಕೀರ್ತಿರಾಜ್ ಐದು ಅಡಿ ಎತ್ತರ, ಕೋಲುಮುಖ, ಎಡಗಾಲಿನ ಕಿರು ಬೆರಳಿನಲ್ಲಿ ಎರಡು ಬೆರಳು ಹೊಂದಿದ್ದಾನೆ. ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು ಹೊಂದಿರುವ ಈತನ ಬಗ್ಗೆ ಮಾಹಿತಿ ಸಿಕ್ಕರೆ ಸ್ಥಳೀಯ ಪೋಲಿಸ್ ಠಾಣೆಗೆ ಅಥವಾ ಮೊ. 9880532312 ಗೆ ಕರೆ ಮಾಡಿ ಮಾಹಿತಿ ನೀಡಲು ಕೋರಲಾಗಿದೆ.

ಹೆಚ್ಚಿನ ವಿವರಗಳಿಗೆ ಕೆ.ಆರ್.ಪೇಟೆ ಗ್ರಾಮಾಂತರ ಪೋಲಿಸ್ ಠಾಣೆ ದೂ.08230-262440 ಅಥವಾ ಪೋಲಿಸ್ ಇನ್ಸ್ ಪೆಕ್ಟರ್ ಮೊ.9480804860 ಅನ್ನು ಸಂಪರ್ಕಿಸಬಹುದು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!