✍️ಜಗನ್ಮಾಥ್ ರಾಮಸ್ವಾಮಿ
ಅತ್ಮೀಯ ಸುಶಿಕ್ಷಿತ ಸ್ನೇಹಿತರೆ,
ನೂರಕ್ಕೆ ತೊಂಬತ್ತರಷ್ಟು ಮತದಾರರು ಚುನಾವಣೆಗೆ ನಿಂತಿರುವ ಅಭ್ಯರ್ಥಿಗಳ ಮನೆ ಹತ್ತಿರ ಹೋಗಿ ಕಾಸು ಪಡೆಯಲ್ಲ,
ಬಡವರಾದರೂ ಅವರಿಗೆ ಅವರದೇ ಆದ ಘನತೆ ಸ್ವಾಭಿಮಾನ ಇರುತ್ತೆ ಆದರೆ, ಈ ಚುನಾವಣೆಗೆ ನಿಂತಿರುವ ಕಂತ್ರಿಗಳು ರಾತ್ರೋರಾತ್ರಿ ಮನೆಗೆ ಬಂದು ಬಾಗಿಲು ತಟ್ಟಿ ದುಡ್ಡು ಹಂಚಿದರೆ ಅದನ್ನು ವಿರೋಧಿಸುವ ಶಕ್ತಿ ಅವರಲ್ಲಿ ಇರಲ್ಲ.
ಹಾಗಾಗಿ ನಿಮಗೆ ಭೋದನೆ ಮಾಡಲು ಆಸಕ್ತಿ ಇದ್ದರೆ ರಾಜಕೀಯ ಪಕ್ಷಗಳಿಗೆ ಭೋದನೆ ಮಾಡಿ ಅದನ್ನು ಬಿಟ್ಟು ಬಡವರಿಗೆ ಅಸಹಾಯಕರಿಗೆ ಭೋದನೆ ಮಾಡಲು ಹೋಗಬೇಡಿ !!