Thursday, September 19, 2024

ಪ್ರಾಯೋಗಿಕ ಆವೃತ್ತಿ

ಬಸ್ಸಿನಿಂದ ಬಿದ್ದು ಸಾವಿಗೀಡಾದ ವ್ಯಕ್ತಿಯ ಕುಟುಂಬ ₹3 ಲಕ್ಷ ಪರಿಹಾರ

ಮಂಡ್ಯ- ಮೇಲುಕೋಟೆ ಮಾರ್ಗದಲ್ಲಿ ಕೆಎಸ್ಆರ್’ಟಿಸಿ ಬಸ್ಸಿನ ಹಿಂಬಾಗಿನ ಬಳಿ ನಿಂತು ಪ್ರಯಾಣಿಸುವಾಗ ಆಕಸ್ಮಿಕವಾಗಿ ಬಿದ್ದು ಸಾವಿಗೀಡಾದ ಅರಕನಕೆರೆ ಗ್ರಾಮದ ಚಲುವಗೌಡ (75) ಕುಟುಂಬಕ್ಕೆ ಕೆಎಸ್ಆರ್’ಟಿಸಿ ಅಧಿಕಾರಿಗಳ ₹3 ಲಕ್ಷಗಳ ಚೆಕ್ ವಿತರಣೆ ಮಾಡಿದರು.

ಮೇಲುಕೋಟೆ ಸಮೀಪದ ಜಕ್ಕನಹಳ್ಳಿ ಗ್ರಾಮದ ಬಳಿ ಹೇಮಾವತಿ ಸೇತುವೆ ಹತ್ತಿರ ವಾಹನದ ಹಿಂಬದಿಯ ಬಾಗಿಲಿನ ಬಳಿ ಪ್ರಯಾಣಿಸುತ್ತಿದ್ದ ಈ ಅಪಘಾತ ನಡೆದಿತ್ತು, ಸಾವಿಗೀಡಾದ ವ್ಯಕ್ತಿಯ ಅವಲಂಬಿತರಿಗೆ ಮಧ್ಯಂತರ ಪರಿಹಾರವಾಗಿ ಅಪಘಾತ ಪರಿಹಾರ ನಿಧಿ ಟ್ರಸ್ಟ್ ವತಿಯಿಂದ ಪರಿಹಾರ ನೀಡಲಾಯಿತು, ಕುಟುಂಬದ ಕೆಂಪಮ್ಮ ಪರಿಹಾರದ ಚೆಕ್ ವಿತರಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!