ಬಿಜೆಪಿಗರು ಈ ಹಿಂದೆ ಬೇರೆಯವರಿಗೆ “ತುಕಡೆ ಗ್ಯಾಂಗ್“ ಎನ್ನುತ್ತಿದ್ದರು, ಆದರೆ ಈಗ ಕೇಂದ್ರ ಸರ್ಕಾರವೇ ”ತುಕಡೆ ಗ್ಯಾಂಗ್“ನ ಸರ್ಕಾರವಾಗಿದೆ! ಎಂದು ಕರ್ನಾಟಕ ಕಾಂಗ್ರೆಸ್ ಪಕ್ಷ ಲೇವಡಿ ಮಾಡಿದೆ.
ಕೇಂದ್ರ ಸಂಪುಟದಲ್ಲಿ ಬಹುಪಾಲು ಕ್ಯಾಬಿನೆಟ್ ಸಚಿವ ಸ್ಥಾನವನ್ನು ಬಿಜೆಪಿಯೇ ಉಳಿಸಿಕೊಂಡು ಸರ್ಕಾರ ರಚಿಸಲು ನೆರವಾಗಿರುವ NDA ಮಿತ್ರಪಕ್ಷಗಳಿಗೆ ಸೀಡ್ ಲೆಸ್ ಕಡಲೆಕಾಯಿಯಂತೆ ಕೇವಲ 11 ಸಚಿವ ಸ್ಥಾನವನ್ನು ಕೊಟ್ಟಿದೆ.
ಈ ಮೂಲಕ ಬಿಜೆಪಿ ಮೈತ್ರಿ ಧರ್ಮಕ್ಕೆ ತಿಲಾಂಜಲಿ ಇಟ್ಟಿದೆ! ಈಗಾಗಲೇ NCP ಬಂಡಾಯದ ಬಾವುಟ ಹಾರಿಸಿದೆ, ಮುಂದೆ ಹಲವರ ಬಾವುಟ ಸೇರಲಿವೆ! ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಬಿಜೆಪಿಗರು ಈ ಹಿಂದೆ ಬೇರೆಯವರಿಗೆ “ತುಕಡೆ ಗ್ಯಾಂಗ್“ ಎನ್ನುತ್ತಿದ್ದರು, ಆದರೆ ಈಗ ಕೇಂದ್ರ ಸರ್ಕಾರವೇ ”ತುಕಡೆ ಗ್ಯಾಂಗ್“ನ ಸರ್ಕಾರವಾಗಿದೆ!
ಕೇಂದ್ರ ಸಂಪುಟದಲ್ಲಿ ಬಹುಪಾಲು ಕ್ಯಾಬಿನೆಟ್ ಸಚಿವ ಸ್ಥಾನವನ್ನು ಬಿಜೆಪಿಯೇ ಉಳಿಸಿಕೊಂಡು ಸರ್ಕಾರ ರಚಿಸಲು ನೆರವಾಗಿರುವ NDA ಮಿತ್ರಪಕ್ಷಗಳಿಗೆ ಸೀಡ್ ಲೆಸ್ ಕಡಲೆಕಾಯಿಯಂತೆ ಕೇವಲ 11 ಸಚಿವ ಸ್ಥಾನವನ್ನು… pic.twitter.com/90GxrnodFt
— Karnataka Congress (@INCKarnataka) June 10, 2024
“>