Sunday, September 8, 2024

ಪ್ರಾಯೋಗಿಕ ಆವೃತ್ತಿ

ಕಂಗನಾ – ಕಾನೂನ ಮತ್ತು ಅವಮಾನ

ಶಿವಸುಂದರ್

ಅಂದಹಾಗೆ ನ್ಯಾಯವಂತರೆ,

ಸ್ವಲ್ಪ ನಿಧಾನ… ಸ್ವಲ್ಪ ಸಮಾಧಾನ…

ಕಂಗನಾ ರೈತರನ್ನು ಅವಮಾನಿಸಿದಳು.

ರೈತನ ಮಗಳಾದ ಯೋಧೆ ಕಾನೂನು ಮೀರಿ ಥಳಿಸಿದಳು.

ಯೋಧೆಯ ‘ತಪ್ಪಿಗೆ’ ಶಿಕ್ಷೆಯಾಯಿತು
-ಅಮಾನತ್ತು. FIR…

ಆದರೆ ಕಂಗನಾಳ ತಪ್ಪಿಗೆ?

ಅಥವಾ

ಈ ದೇಶದಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವರು

ರೈತರನ್ನು,
ಮುಸ್ಲಿಮರನ್ನು,
ದಲಿತರನ್ನು
ಬಡವರನ್ನು…

ಬಹಿರಂಗವಾಗಿ ಅನುಮಾನಿಸುವುದು ಅಪರಾಧವೆ ಅಲ್ಲವೋ????

ಜಸ್ಟ್ ಆಸ್ಕಿಂಗ್

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!