Thursday, September 19, 2024

ಪ್ರಾಯೋಗಿಕ ಆವೃತ್ತಿ

ಕರ್ನಾಟಕ ಶ್ರಮಿಕ ಶಕ್ತಿ ಮತ್ತು BWSSBB ಗುತ್ತಿಗೆ ಕಾರ್ಮಿಕರ ಸಂಘ ದಿಂದ ಮೇ ದಿನಾಚರಣೆ

ಮೇ 1 ದುಡಿಯುವ ಜನರ ದಿನದ ಅಂಗವಾಗಿ ಬೆಂಗಳೂರಿನ ಗಾಂಧಿಭವನದಲ್ಲಿ ಮೇ ದಿನವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಸ್ತುತ ದೇಶದ ಕಾರ್ಮಿಕರ ಪರಿಸ್ಥಿತಿ ಮತ್ತು ಕಾರ್ಮಿಕ ಕಾನೂನುಗಳು ತಿದ್ದುಪಡಿಯಿಂದ ಆಗುವ ತೊಂದರೆಗಳ ಕುರಿತು ಕಾರ್ಮಿಕರಿಗೆ ತಿಳಿಸಲಾಯಿತು.

ಸುಮಾರು 200 ಕಾರ್ಮಿಕರು ಸೇರಿದಂತೆ. ಕಾ. ಬಾಲನ್, ಹರಿರಾಮ್, ವರದರಾಜೇಂದ್ರ, ನಾಗರಾಜ, ಸತೀಶ್ ಅರವಿಂದ್, ರವಿ, ಸುಷ್ಮ ಮತ್ತಿತರ ಅಥಿತಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!