Friday, September 20, 2024

ಪ್ರಾಯೋಗಿಕ ಆವೃತ್ತಿ

ಮೋದಿಗೆ ಹುಲಿ ಕಾಣಿಸದಿದ್ದಕ್ಕೆ ಸಫಾರಿ ಜೀಪ್ ಚಾಲಕನ ವಿರುದ್ಧ ಕ್ರಮ ?

ಬಂಡೀಪುರದಲ್ಲಿ ಮೋದಿಯವರಿಗೆ ಹುಲಿಗಳು ಕಾಣಿಸದೆ ಇರುವುದರಿಂದ ಸಫಾರಿ ಜೀಪ್ ಚಾಲಕನ ವಿರುದ್ಧ ಕ್ರಮ ಜರುಗಿಸಲು ಒತ್ತಾಯವಂತೆ.. ಬಂಡೀಪುರದ ಹುಲಿಗಳ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸದಿದ್ದರೆ ಹುಲಿಗಳ ಪುಣ್ಯ! ಪ್ರಧಾನಿಗಳೇ ಅವು ನವಿಲುಗಳಲ್ಲ, ಕರ್ನಾಟಕದ ಹುಲಿಗಳು, ತಾವು ಕರೆದು ಕಾಳು ಹಾಕುತ್ತೇನೆ ಎಂಬ ಭ್ರಮೆ ಬಿಟ್ಟುಬಿಡಿ! ಎಂದು ಕಾಂಗ್ರೆಸ್ ಕಿಡಿಕಾರಿದೆ.

“>

ಪಿ ಆರ್ ಸ್ಟಂಟ್ ವಿಫಲವಾಗಿದ್ದಕ್ಕೆ ಪ್ರಧಾನಿಗೆ ಇಷ್ಟೊಂದು ಕೋಪವೇ! 40% ಕಮಿಷನ್ ಬಗ್ಗೆ ತಲೆಕೆಡಿಸಿಕೊಳ್ಳದ ಪ್ರಚಾರ ಮಂತ್ರಿ ಮೋದಿ ಬಂಡೀಪುರದಲ್ಲಿ ಹುಲಿ ಕಾಣಿಸದಿರುವುದಕ್ಕೆ ಕುಪಿತರಾಗಿದ್ದರಂತೆ, ಬಿಜೆಪಿ ನಾಯಕರು ಬಡಪಾಯಿ ಚಾಲಕನ ಮೇಲೆ ಮುಗಿಬಿದ್ದಿದ್ದಾರಂತೆ! ಇಂತಹ ಬಾಲಿಶ ಪ್ರಧಾನಿ ಹಿಂದೆಂದೂ ಬಂದಿಲ್ಲ, ಮುಂದೆಯೂ ಬರುವುದಿಲ್ಲ! ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ಆಕ್ರೋಶ ಹೊರ ಹಾಕಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!