Thursday, September 19, 2024

ಪ್ರಾಯೋಗಿಕ ಆವೃತ್ತಿ

ಇಂದು ಸಂಜೆ ಕೆಪಿಎಸ್ಸಿ ಕಾರ್ಯದರ್ಶಿ ಜೊತೆ ಉದ್ಯೋಗಾಂಕ್ಷಿಗಳ ನೇರ ಸಂವಾದ

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ಕಾರ್ಯದರ್ಶಿ ಕಿಶೋರ್ ವಿಕಾಸ್ ಸುರಾಳ್ಕರ್ ಅವರು ಉದ್ಯೋಗಾಂಕ್ಷಿಗಳ ಜೊತೆ ನ.5ರಂದು ಸಂಜೆ 4 ರಿಂದ 4:30ರ ವರೆಗೆ ಯೂಟ್ಯೂಟ್ ನಲ್ಲಿ ನೇರ ಸಂವಾದ ನಡೆಸಲಿದ್ದಾರೆ.

ಕೆಪಿಎಸ್ಸಿ ಹಮ್ಮಿಕೊಂಡ ಈ ನೇರ ಸಂವಾದದಲ್ಲಿ ಟ್ವಿಟರ್ ಮೂಲಕ ಮೂಲಕ ಕೇಳುವ ವಿವಿಧ ಪ್ರಶ್ನೆಗಳಿಗೆ ಸುರಾಳ್ಕರ್ ಉತ್ತರಿಸಲಿದ್ದಾರೆ.

ನೇರ ಸಂವಾದ ವೀಕ್ಷಿಸಲು ಈ  ಲಿಂಕ್ ಬಳಸಿ
👇🏻👇🏻👇🏻👇🏻👇🏻👇🏻👇🏻👇🏻👇🏻
youtu.be/tiKECJLB83g

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!