ಮಂಡ್ಯ ನಗರದ ಪೌರಕಾರ್ಮಿಕರ ಕಾಲೋನಿಯಲ್ಲಿ ಕರ್ನಾಟಕ ರಾಜ್ಯ ಡಾ॥ಬಿ.ಆರ್ ಅಂಬೇಡ್ಕರ್ ಆದಿದ್ರಾವಿಡ ಪೌರಕಾರ್ಮಿಕರ ಯುವಕರ ಅಭಿವೃದ್ಧಿ ಮಹಾ ಸಂಘದ ವತಿಯಿಂದ ಸಂವಿಧಾನ ಶಿಲ್ಪಿ ಡಾ॥ ಬಿ.ಆರ್. ಅಂಬೇಡ್ಕರ್ ರವರ ಭಾರತದ ಸಂವಿಧಾನ ರಚನಾ ಸಮರ್ಪಣಾ ದಿನಾಚರಣೆ ಆಚರಿಸಲಾಯಿತು ಮತ್ತು ಸಂವಿಧಾನ ಸಮರ್ಪಣಾ ಬೋಧನೆ ಮಾಡಲಾಯಿತು.
ಜಿಲ್ಲಾ ಅಧ್ಯಕ್ಷ ಸಂತೋಷ್ ಹೆಚ್ ಪಿ ಉಪಾಧ್ಯಕ್ಷಕರು ಶಿವಕುಮಾರ್ ಎಸ್ ಕಾರ್ಯಕರ್ತರಾದ ತಂಗ, ನಾಗರಾಜ್ ಮಾಗಳಿ, ನಾಗಯ್ಯ, ಲೋಗುನಾಧ್ದಿ, ಕೀರ್ತಿ, ಶಿವರಾಜ್, ಮಹೇಂದ್ರ, ಪೌರ ಕಾರ್ಮಿಕರ ಕಾಲೋನಿಯ ಯಜಮಾನರು ಸಿ.ರಂಗಯ್ಯ, ಮಹದೇವ್.ಮಹೇಶ್ ಕಾಲೋನಿಯಾ. ಯುವ ಮುಖಂಡರಾದ ಶಿವು, ಗಣೇಶ್, ಕಂದ, ಹರೀಶ್, ಮಣಿಕಂಠ, ಲೋಕೇಶ್ ಹಾಗೂ ಉಪಸ್ಥಿತರಿದ್ದರು.