Friday, May 17, 2024

ಪ್ರಾಯೋಗಿಕ ಆವೃತ್ತಿ

ಫೆ.5 ರಂದು ಕೃಷಿಯ ಸುತ್ತಾ ಒಂದು ಚರ್ಚೆ

ಇದೇ ತಿಂಗಳ ಫೆ.5ರ ಭಾನುವಾರ  ಬೆಳಿಗ್ಗೆ 10.30 ರಿಂದ ಸಂಜೆ 4.00ರ ವರೆಗೆ ಮೈಸೂರಿನ ಸ್ಪೀಚ್ ಅಂಡ್ ಹಿಯರಿಂಗ್ ಸರ್ಕಲ್ ಹತ್ತಿರ, ಬೋಗಾಧಿ ರಸ್ತೆಯ ಮೈಸೂರಿನ ಧನ್ಯಾಲೋಕದಲ್ಲಿ ನಡೆಯಲಿದೆ.

ಈ ಚರ್ಚೆಯಲ್ಲಿ ಹಿರಿಯರು, ತಜ್ಞರು, ಪರಿಸರ ಪ್ರೇಮಿಗಳು ಸಮಾನ ಮನಸ್ಕರೆಲ್ಲರು ಸೇರಿ ನಮ್ಮ ಉಳಿವಿಗಾಗಿ ಸುಳಿವನ್ನು ಹುಡುಕುವ ಒಂದು ಸಣ್ನ ಪ್ರಯತ್ನದ ಭಾಗವಾಗಿ ಈ ಚರ್ಚೆಯನ್ನು ಏರ್ಪಡಿಸಲಾಗಿದೆ.

ಇದೇ ಸಮಯದಲ್ಲಿ”ನಮ್ಮೂರ ಭೂಮಿ ನಮಗಿರಲಿ: ಅನ್ಯರಿಗಲ್ಲ” ಪ್ರಕಟಿಸಿರುವ ಭೂಸ್ವಾಧ್ವೀನ ಒಳಸುಳಿಗಳು ಪುಸ್ತಕ ಬಿಡುಗಡೆಗೊಳ್ಳಲಿದೆ.

ಆಸಕ್ತರು, ಪರಿಸರ ಪ್ರೇಮಿಗಳು, ಕೃಷಿಯ ಬಗೆಗಿನ ಒಳಹುಗಳನ್ನು ತಿಳಿಯಲು ಈ ಚರ್ಚೆಯಲ್ಲಿ ಕೃಷಿ ತಜ್ಙರಾದ ಅವಿನಾಶ್ ರವರು ತಿಳಿಸಿದ್ದಾರೆ. ಆಸಕ್ತರು ಮೊಬೈಲ್ ನಂ. 8197856132  ಕರೆ ಮಾಡಿ  ತಿಳಿದುಕೊಳ್ಳಬಹುದಾಗಿದೆ.

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!