ಇದೇ ತಿಂಗಳ ಫೆ.5ರ ಭಾನುವಾರ ಬೆಳಿಗ್ಗೆ 10.30 ರಿಂದ ಸಂಜೆ 4.00ರ ವರೆಗೆ ಮೈಸೂರಿನ ಸ್ಪೀಚ್ ಅಂಡ್ ಹಿಯರಿಂಗ್ ಸರ್ಕಲ್ ಹತ್ತಿರ, ಬೋಗಾಧಿ ರಸ್ತೆಯ ಮೈಸೂರಿನ ಧನ್ಯಾಲೋಕದಲ್ಲಿ ನಡೆಯಲಿದೆ.
ಈ ಚರ್ಚೆಯಲ್ಲಿ ಹಿರಿಯರು, ತಜ್ಞರು, ಪರಿಸರ ಪ್ರೇಮಿಗಳು ಸಮಾನ ಮನಸ್ಕರೆಲ್ಲರು ಸೇರಿ ನಮ್ಮ ಉಳಿವಿಗಾಗಿ ಸುಳಿವನ್ನು ಹುಡುಕುವ ಒಂದು ಸಣ್ನ ಪ್ರಯತ್ನದ ಭಾಗವಾಗಿ ಈ ಚರ್ಚೆಯನ್ನು ಏರ್ಪಡಿಸಲಾಗಿದೆ.
ಇದೇ ಸಮಯದಲ್ಲಿ”ನಮ್ಮೂರ ಭೂಮಿ ನಮಗಿರಲಿ: ಅನ್ಯರಿಗಲ್ಲ” ಪ್ರಕಟಿಸಿರುವ ಭೂಸ್ವಾಧ್ವೀನ ಒಳಸುಳಿಗಳು ಪುಸ್ತಕ ಬಿಡುಗಡೆಗೊಳ್ಳಲಿದೆ.
ಆಸಕ್ತರು, ಪರಿಸರ ಪ್ರೇಮಿಗಳು, ಕೃಷಿಯ ಬಗೆಗಿನ ಒಳಹುಗಳನ್ನು ತಿಳಿಯಲು ಈ ಚರ್ಚೆಯಲ್ಲಿ ಕೃಷಿ ತಜ್ಙರಾದ ಅವಿನಾಶ್ ರವರು ತಿಳಿಸಿದ್ದಾರೆ. ಆಸಕ್ತರು ಮೊಬೈಲ್ ನಂ. 8197856132 ಕರೆ ಮಾಡಿ ತಿಳಿದುಕೊಳ್ಳಬಹುದಾಗಿದೆ.