Thursday, September 19, 2024

ಪ್ರಾಯೋಗಿಕ ಆವೃತ್ತಿ

ಧರೆಗುರುಳಿದ ಮರ : ತಪ್ಪಿದ ಭಾರೀ ಅನಾಹುತ

ಮದ್ದೂರು ತಾಲ್ಲೂಕಿನ ವೈದ್ಯನಾಥಪುರ ಗ್ರಾಮದ ಕಾಲುವೆ ರಸ್ತೆಯಲ್ಲಿ ನೆನ್ನೆ ಸುರಿದ ಭಾರಿ ಬಿರುಗಾಳಿ ಸಹಿತ ಮಳೆಗೆ ತೆಂಗಿನ ಮರವೊಂದು ಬುಡ ಸಮೇತ ಉರುಳಿ ಬಿದ್ದಿದೆ.

ಮರ ಬಿದ್ದ ರಭಸಕ್ಕೆ ರಸ್ತೆ ಉದ್ದಕ್ಕೂ ಇದ್ದ ವಿದ್ಯುತ್ ಕಂಬ , ತಂತಿಗಳು ಕಿತ್ತಿ ಹೋಗಿವೆ.

ತೆಂಗಿನ ಮರ ಬಿದ್ದ ಎದುರುಗಡೆ ಮೂರು ವಾಸದ ಮನೆಗಳಿದ್ದು,ಅದೃಷ್ಟವಶಾತತ್ ಯಾರಿಗೂ ಏನೂ ತೊಂದರೆಯಾಗಿಲ್ಲ.

ತೆಂಗಿನ ಮರ ಜನರಿಲ್ಲದ‌ ಸಮಯದಲ್ಲಿ‌ ಬಿದ್ದದ್ದರಿಂದ, ಕೂದಲೆಳೆಯಲ್ಲಿ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!