Saturday, May 18, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು | ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಡಿಎಚ್ಓ ಧನಂಜಯ್ ಚಾಲನೆ

ಮದ್ದೂರು ತಾಲ್ಲೂಕು ದೊಡ್ಡರಸಿನಕೆರೆ ಸಕರ್ಾರಿ ಆಸ್ಪತ್ರೆ ಆವರಣದಲ್ಲಿ ಭಾರತೀ ಹೆಲ್ತ್ಸೈನ್ಸ್ ಕಾಲೇಜು ವತಿಯಿಂದ 5 ದಿನಗಳ ಕಾಲ ನಡೆದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಡಿಎಚ್ಓ ಧನಂಜಯ್ ಚಾಲನೆ ನೀಡಿದರು.

ಭಾರತೀನಗರದ ಭಾರತೀಎಜುಕೇಷನ್ ಟ್ರಸ್ಟ್, ಭಾರತೀ ಹೆಲ್ತ್ಸೈನ್ಸ್ ಕಾಲೇಜು ಮತ್ತು ಆಸ್ಟರ್ ಜೀ ಮಾದೇಗೌಡ ಆಸ್ಪತ್ರೆಯ ಸಹಯೋಗದಲ್ಲಿ ನಡೆದ ಬೃಹತ್ ಉಚಿತಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರಿಗೂ ಆಸ್ತಿ-ಅಧಿಕಾರಕ್ಕಿಂತ ರೋಗ್ಯವೇ ಅತ್ಯಮೂಲ್ಯ. ಎಲ್ಲವನ್ನೂ ಸಂಪಾದನೆ ಮಾಡಬಹುದು. ಆರೋಗ್ಯವನ್ನು ಖರೀಸಲು ಮಾತ್ರ ಸಾಧ್ಯವಿಲ್ಲ ಎಂದರು.

ಇದೇ ವೇಳೆ ಭಾರತೀ ಹೆಲ್ತ್ಸೈನ್ಸ್ ಕಾಲೇಜಿನ ನಿದರ್ೇಶಕ ಡಾ.ಟಿ.ತಮೀಜ್ಮಣಿ, ಆಸ್ಟರ್ ಜೀಮಾದೇಗೌಡ ಹಾಸ್ಪಿಟಲ್ನ ಆಡಳಿತಾಧಿಕಾರಿ ಪಿ.ಎಸ್.ಗಣೇಶ್ಪ್ರಭು, ಗ್ರಾ.ಪಂ ಅಧ್ಯಕ್ಷೆ ಕೆ.ಎ.ಶಮೀನಾಭಾನು, ಹೆಲ್ತ್ಸೈನ್ಸ್ ಕಾಲೇಜಿನ ವಿವಿಧ ಅಂಗಸಂಸ್ಥೆಯ ಪ್ರಾಂಶುಪಾಲರಾದ ಡಾ.ಬಾಲಸುಭ್ರಮಣ್ಯಂ, ಮಂಜು ಎಂ ಜಾಕೋಬ್, ಕೆ.ಎಂ.ಮಹೇಂದ್ರ, ಮಹೇಶ್ಕುಮಾರ್ಜಿಲೋನಿ, ಜಿ.ಶಾಂತಕುಮಾರ್, ಡಾ.ಎಚ್.ಎ.ಕಲಾಶ್ರೀ, ಸೇರಿದಂತೆ ಹಲವರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!